ಅಹಮ್ಮಿನ
ಕೋಟೆಯಲ್ಲಿ
ಅಧಿಪತಿಯಾಗಿ ಮೆರೆವಾಗ
ಸಂಬಂಧಗಳಿಗೆ ಬೆಲೆಸಿಗುವುದೇ?
ನನ್ನ
ಸಾವು ಮಾತ್ರ
ನನ್ನ ಕಾಡದ
ನೋವಾಗಬಹುದು. - ಅವಿನಾಶ್ ಹನಕೆರೆ.
ಬದುಕುವ ಆಸೆಗೆ
ಸಾವೇ ಪ್ರೇರಣೆ!
ಕನಸುಗಲಿರಲಿ ಭ್ರಮೆಯಲ್ಲ
ಕಷ್ಟದ ಸಂಗತಿ ಎಂದರೆ
ಬಹಳಷ್ಟು ಬಾರಿ
ಅವೆರಡಕ್ಕೂ
ವ್ಯತ್ಯಾಸವೇ ತಿಳಿಯುವುದಿಲ್ಲ.
ವ್ಯವಸ್ಥಿತವಾಗಿಅವ್ಯವಸ್ಥೆಯ ಕಡೆಗೆ ಸಾಗುವುದೇ ಜೀವನ.
ವಾಸ್ತವಕ್ಕೆ
ಬಣ್ಣ ತುಂಬಲು
ಕನಸುಗಳಿರಬೇಕು.